ETV Bharat / state

25 IPS ಅಧಿಕಾರಿಗಳನ್ನು ವರ್ಗಾಯಿಸಿ ರಾಜ್ಯ ಸರ್ಕಾರ ಆದೇಶ - Govt Transfers IPS Officers

author img

By ETV Bharat Karnataka Team

Published : Jul 3, 2024, 9:29 AM IST

ಐಪಿಎಸ್ ಅಧಿಕಾರಿಗಳನ್ನು ವರ್ಗಾವಣೆಗೊಳಿಸಿ ರಾಜ್ಯ ಸರ್ಕಾರ ಆದೇಶಿಸಿದೆ. ವರ್ಗಾವಣೆಗೊಂಡ ಅಧಿಕಾರಿಗಳ ವಿವರ ಇಂತಿದೆ.

25 IPS OFFICERS TRANSFER
ಐಪಿಎಸ್ ಅಧಿಕಾರಿಗಳ ವರ್ಗಾವಣೆ (ETV Bharat)

ಬೆಂಗಳೂರು: 25 ಐಪಿಎಸ್ ಅಧಿಕಾರಿಗಳನ್ನು ವರ್ಗಾವಣೆಗೊಳಿಸಿ ರಾಜ್ಯ ಸರ್ಕಾರ ಆದೇಶಿಸಿದೆ.

ವರ್ಗಾವಣೆಗೊಂಡ ಅಧಿಕಾರಿಗಳು:

  • ಲಾಬೂರಾಮ್ - ಐಜಿಪಿ, ಕೇಂದ್ರ ವಲಯ
  • ಬಿ.ಆರ್.ರವಿಕಾಂತೇಗೌಡ - ಐಜಿಪಿ ಹೆಡ್ ಕ್ವಾಟ್ರರ್ಸ್ -1, ಬೆಂಗಳೂರು (ಡಿಜಿ ಕಚೇರಿ)
  • ಡಾ.ಕೆ.ತ್ಯಾಗರಾಜನ್ - ಐಜಿಪಿ, ಆಂತರಿಕ ಭದ್ರತಾ ವಿಭಾಗ
  • ಎನ್.ಶಶಿಕುಮಾರ್ - ಪೊಲೀಸ್ ಕಮಿಷನರ್, ಹುಬ್ಬಳ್ಳಿ-ಧಾರವಾಡ ನಗರ
  • ಬಿ.ಬಿಮೇಶ್ - ಡಿಐಜಿ, ಪೂರ್ವ ವಲಯ, ದಾವಣಗೆರೆ
  • ಸೀಮಾ ಲಾಟ್ಕರ್ - ಪೊಲೀಸ್ ಕಮಿಷನರ್, ಮೈಸೂರು ನಗರ
  • ರೇಣುಕಾ ಸುಕುಮಾರ್ - ಐಜಿಪಿ, ಬೆಂಗಳೂರು (ಡಿಜಿ ಕಛೇರಿ)
  • ಸಿ.ಕೆ.ಬಾಬಾ - ಎಸ್.ಪಿ, ಬೆಂಗಳೂರು ಗ್ರಾಮಾಂತರ
  • ಎನ್.ವಿಷ್ಣುವರ್ಧನ್ - ಎಸ್.ಪಿ ಮೈಸೂರು ಜಿಲ್ಲೆ
  • ಸುಮನ್ ಡಿ.ಪೆನ್ನೆಕರ್ - ಎಸ್.ಪಿ, ಬೆಂಗಳೂರು ಮೆಟ್ರೋಪಾಲಿಟನ್ ಟಾಸ್ಕ್ ಫೋರ್ಸ್
  • ಸಿ.ಬಿ. ರಿಷ್ಯಂತ್ - ಎಸ್.ಪಿ, ವೈರ್‌ಲೆಸ್, ಬೆಂಗಳೂರು
  • ಚನ್ನಬಸವಣ್ಣ ಲಂಗೋಟಿ - ಐಜಿಪಿ, (ಆಡಳಿತ) ಡಿಜಿ ಕಛೇರಿ, ಬೆಂಗಳೂರು
  • ನಾರಾಯಣ್.ಎಂ - ಎಸ್.ಪಿ ಉತ್ತರ ಕನ್ನಡ
  • ಸಾರ ಫಾತಿಮಾ - ಡಿಸಿಪಿ, ಆಗ್ನೇಯ ವಿಭಾಗ, ಬೆಂಗಳೂರು ನಗರ
  • ಅರುಣಾಂಗ್ಷು ಗಿರಿ - ಎಸ್.ಪಿ, ಸಿಐಡಿ ಬೆಂಗಳೂರು
  • ನಾಗೇಶ್ ಡಿ.ಎಲ್ - ಡಿಸಿಪಿ , ಸಿಎಆರ್ ಹೆಡ್ ಕ್ವಾರ್ಟ್ರರ್ಸ್, ಬೆಂಗಳೂರು ನಗರ
  • ಪದ್ಮಿನಿ ಸಾಹೂ - ಡಿಸಿಪಿ ಆಡಳಿತ, ಬೆಂಗಳೂರು ನಗರ
  • ಪ್ರದೀಪ್ ಗುಂಟಿ - ಎಸ್.ಪಿ, ಬೀದರ್ ಜಿಲ್ಲೆ
  • ಯತೀಶ್.ಎನ್ - ಎಸ್.ಪಿ, ದಕ್ಷಿಣ ಕನ್ನಡ ಜಿಲ್ಲೆ
  • ಮಲ್ಲಿಕಾರ್ಜುನ ಬಾಲದಂಡಿ - ಎಸ್.ಪಿ, ಮಂಡ್ಯ ಜಿಲ್ಲೆ
  • ಡಾ.ಶೋಭಾರಾಣಿ ವಿ.ಜೆ - ಎಸ್.ಪಿ, ಬಳ್ಳಾರಿ ಜಿಲ್ಲೆ
  • ಡಾ.ಕವಿತಾ ಬಿ.ಟಿ - ಎಸ್.ಪಿ, ಚಾಮರಾಜನಗರ ಜಿಲ್ಲೆ
  • ನಿಖಿಲ್.ಬಿ - ಎಸ್.ಪಿ, ಕೋಲಾರ ಜಿಲ್ಲೆ
  • ಕುಶಾಲ್ ಚೌಕ್ಸಿ - ಎಸ್.ಪಿ, ಚಿಕ್ಕಬಳ್ಳಾಪುರ ಜಿಲ್ಲೆ
  • ಮಹಾನಿಂಗ್ ನಂದಗಾವಿ - ಡಿಸಿಪಿ, (ಕಾನೂನು ಸುವ್ಯವಸ್ಥೆ) ಹುಬ್ಬಳ್ಳಿ - ಧಾರವಾಡ

ಇದನ್ನೂ ಓದಿ: ಹೈ-ಕ ಮೀಸಲಿನ ನೌಕರರನ್ನು ಹೊರಪ್ರದೇಶಕ್ಕೆ ವರ್ಗಾಯಿಸಲು ನಿರ್ಬಂಧವಿಲ್ಲ: ಹೈಕೋರ್ಟ್ - High Court

ಬೆಂಗಳೂರು: 25 ಐಪಿಎಸ್ ಅಧಿಕಾರಿಗಳನ್ನು ವರ್ಗಾವಣೆಗೊಳಿಸಿ ರಾಜ್ಯ ಸರ್ಕಾರ ಆದೇಶಿಸಿದೆ.

ವರ್ಗಾವಣೆಗೊಂಡ ಅಧಿಕಾರಿಗಳು:

  • ಲಾಬೂರಾಮ್ - ಐಜಿಪಿ, ಕೇಂದ್ರ ವಲಯ
  • ಬಿ.ಆರ್.ರವಿಕಾಂತೇಗೌಡ - ಐಜಿಪಿ ಹೆಡ್ ಕ್ವಾಟ್ರರ್ಸ್ -1, ಬೆಂಗಳೂರು (ಡಿಜಿ ಕಚೇರಿ)
  • ಡಾ.ಕೆ.ತ್ಯಾಗರಾಜನ್ - ಐಜಿಪಿ, ಆಂತರಿಕ ಭದ್ರತಾ ವಿಭಾಗ
  • ಎನ್.ಶಶಿಕುಮಾರ್ - ಪೊಲೀಸ್ ಕಮಿಷನರ್, ಹುಬ್ಬಳ್ಳಿ-ಧಾರವಾಡ ನಗರ
  • ಬಿ.ಬಿಮೇಶ್ - ಡಿಐಜಿ, ಪೂರ್ವ ವಲಯ, ದಾವಣಗೆರೆ
  • ಸೀಮಾ ಲಾಟ್ಕರ್ - ಪೊಲೀಸ್ ಕಮಿಷನರ್, ಮೈಸೂರು ನಗರ
  • ರೇಣುಕಾ ಸುಕುಮಾರ್ - ಐಜಿಪಿ, ಬೆಂಗಳೂರು (ಡಿಜಿ ಕಛೇರಿ)
  • ಸಿ.ಕೆ.ಬಾಬಾ - ಎಸ್.ಪಿ, ಬೆಂಗಳೂರು ಗ್ರಾಮಾಂತರ
  • ಎನ್.ವಿಷ್ಣುವರ್ಧನ್ - ಎಸ್.ಪಿ ಮೈಸೂರು ಜಿಲ್ಲೆ
  • ಸುಮನ್ ಡಿ.ಪೆನ್ನೆಕರ್ - ಎಸ್.ಪಿ, ಬೆಂಗಳೂರು ಮೆಟ್ರೋಪಾಲಿಟನ್ ಟಾಸ್ಕ್ ಫೋರ್ಸ್
  • ಸಿ.ಬಿ. ರಿಷ್ಯಂತ್ - ಎಸ್.ಪಿ, ವೈರ್‌ಲೆಸ್, ಬೆಂಗಳೂರು
  • ಚನ್ನಬಸವಣ್ಣ ಲಂಗೋಟಿ - ಐಜಿಪಿ, (ಆಡಳಿತ) ಡಿಜಿ ಕಛೇರಿ, ಬೆಂಗಳೂರು
  • ನಾರಾಯಣ್.ಎಂ - ಎಸ್.ಪಿ ಉತ್ತರ ಕನ್ನಡ
  • ಸಾರ ಫಾತಿಮಾ - ಡಿಸಿಪಿ, ಆಗ್ನೇಯ ವಿಭಾಗ, ಬೆಂಗಳೂರು ನಗರ
  • ಅರುಣಾಂಗ್ಷು ಗಿರಿ - ಎಸ್.ಪಿ, ಸಿಐಡಿ ಬೆಂಗಳೂರು
  • ನಾಗೇಶ್ ಡಿ.ಎಲ್ - ಡಿಸಿಪಿ , ಸಿಎಆರ್ ಹೆಡ್ ಕ್ವಾರ್ಟ್ರರ್ಸ್, ಬೆಂಗಳೂರು ನಗರ
  • ಪದ್ಮಿನಿ ಸಾಹೂ - ಡಿಸಿಪಿ ಆಡಳಿತ, ಬೆಂಗಳೂರು ನಗರ
  • ಪ್ರದೀಪ್ ಗುಂಟಿ - ಎಸ್.ಪಿ, ಬೀದರ್ ಜಿಲ್ಲೆ
  • ಯತೀಶ್.ಎನ್ - ಎಸ್.ಪಿ, ದಕ್ಷಿಣ ಕನ್ನಡ ಜಿಲ್ಲೆ
  • ಮಲ್ಲಿಕಾರ್ಜುನ ಬಾಲದಂಡಿ - ಎಸ್.ಪಿ, ಮಂಡ್ಯ ಜಿಲ್ಲೆ
  • ಡಾ.ಶೋಭಾರಾಣಿ ವಿ.ಜೆ - ಎಸ್.ಪಿ, ಬಳ್ಳಾರಿ ಜಿಲ್ಲೆ
  • ಡಾ.ಕವಿತಾ ಬಿ.ಟಿ - ಎಸ್.ಪಿ, ಚಾಮರಾಜನಗರ ಜಿಲ್ಲೆ
  • ನಿಖಿಲ್.ಬಿ - ಎಸ್.ಪಿ, ಕೋಲಾರ ಜಿಲ್ಲೆ
  • ಕುಶಾಲ್ ಚೌಕ್ಸಿ - ಎಸ್.ಪಿ, ಚಿಕ್ಕಬಳ್ಳಾಪುರ ಜಿಲ್ಲೆ
  • ಮಹಾನಿಂಗ್ ನಂದಗಾವಿ - ಡಿಸಿಪಿ, (ಕಾನೂನು ಸುವ್ಯವಸ್ಥೆ) ಹುಬ್ಬಳ್ಳಿ - ಧಾರವಾಡ

ಇದನ್ನೂ ಓದಿ: ಹೈ-ಕ ಮೀಸಲಿನ ನೌಕರರನ್ನು ಹೊರಪ್ರದೇಶಕ್ಕೆ ವರ್ಗಾಯಿಸಲು ನಿರ್ಬಂಧವಿಲ್ಲ: ಹೈಕೋರ್ಟ್ - High Court

ETV Bharat Logo

Copyright © 2024 Ushodaya Enterprises Pvt. Ltd., All Rights Reserved.