ಪಿರಿಯಡ್ಸ್ ಬಗ್ಗೆ ವೇದಾ ಕೃಷ್ಣಮೂರ್ತಿ,ನಟಿ ಅಮೃತಾ ಅಯ್ಯಂಗಾರ್ ಮುಕ್ತ ಮಾತು! - Veda krishna murthy and amrutha ayyangar spoke about periods
🎬 Watch Now: Feature Video
![ETV Thumbnail thumbnail](https://etvbharatimages.akamaized.net/etvbharat/prod-images/320-214-15754754-thumbnail-3x2-yyy.jpg)
ಚಾಮರಾಜನಗರ : ಮುಟ್ಟಾಗುವಿಕೆ ಮಹಿಳೆಯ ಒಂದು ಸಹಜ ಪ್ರಕ್ರಿಯೆಯಾಗಿದ್ದು, ಈ ಬಗ್ಗೆ ಮುಕ್ತವಾದ ಮಾತುಕತೆ ಆಗಬೇಕು. ಈ ಬಗ್ಗೆ ಜಾಗೃತಿ ಮೂಡಿಸುವ ಸರ್ಕಾರದ ಮುಟ್ಟಿನ ಕಪ್ ಯೋಜನೆಯಲ್ಲಿ ಮುಟ್ಟಿನ ಬಗ್ಗೆ ಕ್ರಿಕೆಟರ್ ವೇದಾ ಕೃಷ್ಣಮೂರ್ತಿ ಅವರು ಮುಕ್ತವಾಗಿ ಮಾತನಾಡಿದ್ದಾರೆ. ಇದರ ಜೊತೆಗೆ ಮುಟ್ಟಿನ ಕಪ್ ಬಳಕೆಯ ಬಗ್ಗೆ ನಟಿ ಅಮೃತಾ ಅಯ್ಯಂಗಾರ್ ಸಹ ಮಾತನಾಡಿದ್ದಾರೆ.