ಕೊರೊನಾ ವಾರಿಯರ್ಸ್​ಗೆ ದಾಸೋಹ ವ್ಯವಸ್ಥೆ: ಕಾಲು ತೊಳೆದು ಬರಮಾಡಿಕೊಂಡ ಸಮಿತಿ

By

Published : May 2, 2020, 1:21 PM IST

thumbnail

ಕುಣಿಗಲ್ ಪಟ್ಟಣದಲ್ಲಿ ಸಿದ್ದಲಿಂಗೇಶ್ವರ ಜಯಂತ್ಯೋತ್ಸವ ಸಮಿತಿ ವತಿಯಿಂದ ಕೊರೊನಾ ವಾರಿಯರ್ಸ್​ಗೆ ದಾಸೋಹದ ವ್ಯವಸ್ಥೆ ಮಾಡಲಾಗಿತ್ತು. ಕಾರ್ಮಿಕ ದಿನಾಚರಣೆ ಅಂಗವಾಗಿ ಸಮಿತಿ ವತಿಯಿಂದ ಕೊರೊನಾ ವಾರಿಯರ್ಸ್‌ ಕಾಲು ತೊಳೆದು, ಹೂಮಳೆ ಸುರಿಸಲಾಯ್ತು. ಬಳಿಕ ಗುಲಾಬಿ ಹೂಗಳನ್ನು ನೀಡಿ ಆತ್ಮೀಯವಾಗಿ ಸೇವೆಯನ್ನು ಶ್ಲಾಘಿಸಲಾಗಿದೆ.

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.