ರಾಯಚೂರು: ಭಾರಿ ಮಳೆಗೆ ಒಡೆದ ಎನ್‌ಆರ್‌‌ಬಿಸಿ ಕಾಲುವೆ, ವಿಡಿಯೋ

By

Published : Aug 28, 2022, 2:20 PM IST

thumbnail
ರಾಯಚೂರು: ನಿನ್ನೆ ತಡರಾತ್ರಿ ಸುರಿದ ಮಳೆಯಿಂದಾಗಿ ಎನ್‌ಆರ್‌‌ಬಿಸಿ ಕಾಲುವೆ (ನಾರಾಯಣಪುರ ಬಲದಂಡೆ ಕಾಲುವೆ) ಸಿರವಾರ ತಾಲೂಕಿನ ಕುರಕುಂದ ಬಳಿ ಒಡೆದಿದೆ. ಕಾಲುವೆಯ ನೀರು ಅಕ್ಕಪಕ್ಕದ ಹೊಲಗಳಿಗೆ ನುಗ್ಗಿದ್ದು, ಇದು ಕಳಪೆ ಕಾಮಗಾರಿಗೆ ಹಿಡಿದ ಕೈಗನ್ನಡಿ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ.

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.