ನಸೀಬ್ ಇದ್ರೆ ಮುಂದೆ ಅಖಂಡ ಕರ್ನಾಟಕದ ಮುಖ್ಯಮಂತ್ರಿ ಆಗುತ್ತೇನೆ: ಉಮೇಶ್ ಕತ್ತಿ
ಸಚಿವ ಸ್ಥಾನ ಕೈತಪ್ಪುತ್ತಿದ್ದಂತೆ ನಾಟ್ ರೀಚಬಲ್ ಆಗಿದ್ದ ಶಾಸಕ ಉಮೇಶ್ ಕತ್ತಿ ಕಡೆಗೂ ಶಾಸಕರ ಭವನದಲ್ಲಿ ಪ್ರತ್ಯಕ್ಷರಾದರು. ಸಿಎಂ ಸಂಧಾನ ಸಫಲವಾದ ಹಿನ್ನೆಲೆ ಮಾಧ್ಯಮಗಳ ಮುಂದೆ ಕಾಣಿಸಿಕೊಂಡು ಯಾವುದೇ ಅಸಮಾಧಾನ ಇಲ್ಲ. ನಸೀಬ್ ಇದ್ರೆ ಮುಂದೆ ಅಖಂಡ ಕರ್ನಾಟಕದ ಮುಖ್ಯಮಂತ್ರಿ ಆಗುತ್ತೇನೆ ಎಂದು ಉಮೇಶ್ ಕತ್ತಿ ಹೇಳಿದ್ದಾರೆ.
Last Updated : Feb 7, 2020, 7:28 AM IST
TAGGED: