ನಸೀಬ್​ ಇದ್ರೆ ಮುಂದೆ ಅಖಂಡ ಕರ್ನಾಟಕದ ಮುಖ್ಯಮಂತ್ರಿ ಆಗುತ್ತೇನೆ: ಉಮೇಶ್​ ಕತ್ತಿ

By

Published : Feb 7, 2020, 5:14 AM IST

Updated : Feb 7, 2020, 7:28 AM IST

thumbnail
ಸಚಿವ ಸ್ಥಾನ ಕೈತಪ್ಪುತ್ತಿದ್ದಂತೆ ನಾಟ್ ರೀಚಬಲ್ ಆಗಿದ್ದ ಶಾಸಕ ಉಮೇಶ್ ಕತ್ತಿ ಕಡೆಗೂ ಶಾಸಕರ ಭವನದಲ್ಲಿ ಪ್ರತ್ಯಕ್ಷರಾದರು. ಸಿಎಂ‌ ಸಂಧಾನ ಸಫಲವಾದ ಹಿನ್ನೆಲೆ ಮಾಧ್ಯಮಗಳ ಮುಂದೆ ಕಾಣಿಸಿಕೊಂಡು ಯಾವುದೇ ಅಸಮಾಧಾನ ಇಲ್ಲ. ನಸೀಬ್​ ಇದ್ರೆ ಮುಂದೆ ಅಖಂಡ ಕರ್ನಾಟಕದ ಮುಖ್ಯಮಂತ್ರಿ ಆಗುತ್ತೇನೆ ಎಂದು ಉಮೇಶ್​ ಕತ್ತಿ ಹೇಳಿದ್ದಾರೆ.
Last Updated : Feb 7, 2020, 7:28 AM IST

TAGGED:

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.