ಕೆಪಿಸಿಸಿ ಅಧ್ಯಕ್ಷಗಾದಿಗೆ ಏರಲು ಕೈ ನಾಯಕರಲ್ಲಿ ಪೈಪೋಟಿ... ವೇಣುಗೋಪಾಲ್​​​ಗೆ ಷರತ್ತು ವಿಧಿಸಿದರಾ ಡಿಕೆಶಿ!? - ಸಾರ್ವತ್ರಿಕ ಚುನಾವಣೆಗೆ ಮೂರುವರೆ ವರ್ಷ

🎬 Watch Now: Feature Video

thumbnail

By

Published : Dec 26, 2019, 11:40 PM IST

ರಾಜ್ಯದಲ್ಲಿ ಕೆಪಿಸಿಸಿ ಅಧ್ಯಕ್ಷಗಾದಿಗೆ ಏರಲು ಕೈ ನಾಯಕರಲ್ಲಿ ಪೈಪೋಟಿ ನಡೆಯುತ್ತಿರುವ ಸಂದರ್ಭದಲ್ಲಿ ಒದಗಿ ಬಂದಿರುವ ಅವಕಾಶಕ್ಕೆ ಮಾಜಿ ಸಚಿವ ಡಿಕೆಶಿ ಒಂದಿಷ್ಟು ಶರತ್ತು ವಿಧಿಸಿದ್ದಾರೆ ಎಂಬ ಮಾತು ಕೇಳಿಬರುತ್ತಿದೆ. ಸಿದ್ದರಾಮಯ್ಯ ನಂತರ ರಾಜ್ಯ ಕಾಂಗ್ರೆಸ್​​ನಲ್ಲಿ ಪಕ್ಷ ಮುನ್ನಡೆಸುವ ಹಾಗೂ ಕಟ್ಟಿ ಬೆಳೆಸುವ ನಾಯಕರ ಹುಡುಕಾಟ ಆರಂಭವಾಗಿದ್ದು, ಹುಡುಕಾಟದಲ್ಲಿ ಡಿ.ಕೆ.ಶಿವಕುಮಾರ್ ಮುಂದಿದ್ದಾರೆ ಎನ್ನಲಾಗುತ್ತಿದೆ.

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.