ಕೇಂದ್ರ ಸಚಿವ ಸುರೇಶ್​ ಅಂಗಡಿ ಜೊತೆ ಈಟಿವಿ ಭಾರತ ನಡೆಸಿದ್ದ ಕೊನೆಯ ಎಕ್ಸ್​ಕ್ಲೂಸಿವ್​ ಸಂದರ್ಶನ

By

Published : May 18, 2020, 8:25 PM IST

Updated : Sep 23, 2020, 9:58 PM IST

thumbnail

ಕೊರೊನಾ ಮಹಾಮಾರಿಯಿಂದಾಗಿ ರೈಲ್ವೆ ಖಾತೆ ರಾಜ್ಯ ಸಚಿವ ಸುರೇಶ್​ ಅಂಗಡಿ ನಿಧನರಾಗಿದ್ದಾರೆ. ಈ ಹಿಂದೆ ದೇಶದಲ್ಲಿ ಲಾಕ್​ಡೌನ್​ ಹೇರಿದ್ದ ಸಂದರ್ಭದಲ್ಲಿ ಕೇಂದ್ರ ಸರ್ಕಾರ ಮಹಾಮಾರಿ ಕೊರೊನಾ ತಡೆಗಟ್ಟಲು ಕೈಗೊಂಡ ಕ್ರಮ ಸೇರಿದಂತೆ ಅನೇಕ ವಿಷಯಗಳ ಕುರಿತು ರೈಲ್ವೆ ಖಾತೆ ರಾಜ್ಯ ಸಚಿವರಾದ ಸುರೇಶ ಅಂಗಡಿಯವರು ಈಟಿವಿ ಭಾರತದ ಜೊತೆ ಎಕ್ಸ್​ಕ್ಲೂಸಿವ್​​ ಮಾತುಕತೆ ನಡೆಸಿದ್ದರು. ಏನೆಲ್ಲಾ ಮಾತನಾಡಿದ್ದಾರೆ ನೋಡಿ

Last Updated : Sep 23, 2020, 9:58 PM IST

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.