ಡಿಕೆಶಿಗೆ ಮತ್ತೆ ಜೈಲ್​, ಬೈ ಎಲೆಕ್ಷನ್​ ಆಗೋ ತನಕ ಸಿಗಲ್ವಾ ಬೇಲ್​!?

By

Published : Oct 15, 2019, 9:27 PM IST

Updated : Oct 16, 2019, 2:09 AM IST

thumbnail
ಸಿಎಂ ಖುರ್ಚಿಯಲ್ಲಿ ಕೂರಬೇಕಾದವರು ಈಗ ಕೂರಲು ಒಂದು ಖುರ್ಚಿ ನೀಡಿ ಎಂದು ಕೇಳಿಕೊಳ್ಳುವಂತಾಗಿದೆ.. ಹೌದು ಇಂತಹ ಶೋಚನೀಯ ಸ್ಥಿತಿ ಈಗ ಡಿಕೆ ಶಿವಕುಮಾರ್​ಗೆ ಬಂದಿದೆ. ಕರ್ನಾಟಕದ ಬಲಿಷ್ಠ ರಾಜಕಾರಣಿ ಎನಿಸಿಕೊಂಡಿದ್ದವರು ಈಗ ಬೇಲ್​ ಸಿಗದೇ ಬಂದೀಖಾನೆಯಲ್ಲಿ ಬಡವಾಗುತ್ತಿದ್ದಾರೆ. ಅಕ್ರಮ ಹಣ ವರ್ಗಾವಣೆ ದಂದೆಯಲ್ಲಿ ಸಿಲುಕಿ ಜೈಲು ಪಾಲಾಗಿರುವ ಡಿಕೆಶಿ ಜಾಮೀನು ಪಡೆಯಲು ಪರದಾಡುತ್ತಿದ್ದಾರೆ.
Last Updated : Oct 16, 2019, 2:09 AM IST

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.