ಅರ್ಚಕರಿಂದ ಭಕ್ತರಿಗೆ ಚಾಟಿ ಏಟು.. ಈ ರೀತಿಯ ವಿಭಿನ್ನ ಭಕ್ತಿ ನೋಡಿ

By

Published : Jul 20, 2022, 7:50 PM IST

thumbnail
ಪೆರಂಬಲೂರು (ತಮಿಳುನಾಡು): ಜಿಲ್ಲೆಯ ಅಲತ್ತೂರು ವೃತ್ತದ ತೇರಣಿ ಗ್ರಾಮದಲ್ಲಿರುವ ಸೇಲನಮ್ಮಾಳ್​ ದೇವಸ್ಥಾನದಲ್ಲಿ ನಿನ್ನೆ ಪೂಜಾ ಕೈಂಕರ್ಯ ನೆರವೇರಿತು. ಈ ಕಾರ್ಯಕ್ರಮದಲ್ಲಿ ಭಕ್ತರಿಗೆ ದೇವಾಲಯದ ಅರ್ಚಕರು ಚಾಟಿಯಿಂದ ಹೊಡೆಯುವುದು ವಾಡಿಕೆಯಾಗಿದೆ. ಈ ರೀತಿ ಚಾಟಿಯಿಂದ ಹೊಡೆಸಿಕೊಳ್ಳುವುದರಿಂದ ಬೇಡಿಕೆಗಳು ಈಡೇರುತ್ತದೆ ಎಂಬುದು ಭಕ್ತರ ನಂಬಿಕೆ.

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.