ತಾಂತ್ರಿಕ ದೋಷದಿಂದಾಗಿ ಕೊಚ್ಚಿಹೋದ ಡ್ಯಾಂ ಗೇಟ್: ಆಂಧ್ರದ ಕೃಷ್ಣಾದಲ್ಲಿ ಪ್ರವಾಹ ಭೀತಿ - ಕೃಷ್ಣಾ ಜಿಲ್ಲೆಯ ಪುಲಿಚಿಂತಲ ಅಣೆಕಟ್ಟು
🎬 Watch Now: Feature Video
![ETV Thumbnail thumbnail](https://etvbharatimages.akamaized.net/etvbharat/prod-images/320-214-12680642-thumbnail-3x2-megha.jpg)
ಕೃಷ್ಣಾ (ಆಂಧ್ರಪ್ರದೇಶ): ಕೃಷ್ಣಾ ಜಿಲ್ಲೆಯ ಪುಲಿಚಿಂತಲ ಅಣೆಕಟ್ಟಿನಿಂದ ನೀರು ಹರಿಬಿಡಲಾಗಿದ್ದು, ತಾಂತ್ರಿಕ ಸಮಸ್ಯೆಯಿಂದಾಗಿ ಡ್ಯಾಂನ ಗೇಟ್ವೊಂದು ಕೊಚ್ಚಿಹೋಗಿದೆ. ಇದನ್ನು ಸ್ಟಾಪ್ ಲಾಕ್ ಗೇಟ್ ಅಳವಡಿಸಿ ಸರಿಪಡಿಸಬಹುದು ಎಂದು ಜಿಲ್ಲಾಧಿಕಾರಿ ಹೇಳಿದ್ದಾರೆ. ಆದರೂ ಕೆಲವು ಪ್ರದೇಶಗಳಲ್ಲಿ ಪ್ರವಾಹ ಪರಿಸ್ಥಿತಿ ಉಂಟಾಗುವ ಸಾಧ್ಯತೆಯಿದೆ.