ಜಮಾಅತ್ಗೆ ಹೋಗಿದ್ದವರು ಸ್ವಯಂಪ್ರೇರಿತರಾಗಿ ತಪಾಸಣೆ ಮಾಡಿಸಿಕೊಳ್ಳಿ: ಜಮೀರ್ ಅಹಮ್ಮದ್ - ದಯವಿಟ್ಟು ವೈದ್ಯಕೀಯ ತಪಾಸಣೆ ಮಾಡಿಸಿಕೊಳ್ಳಿ
🎬 Watch Now: Feature Video
![ETV Thumbnail thumbnail](https://etvbharatimages.akamaized.net/etvbharat/prod-images/320-214-6644116-thumbnail-3x2-chaii.jpg)
ಬೆಂಗಳೂರು: ದೆಹಲಿ ನಿಜಾಮುದ್ದೀನ್ ಮರ್ಕಜ್ ಜಮಾತ್ ಸಭೆಯಲ್ಲಿ ಪಾಲ್ಗೊಂಡಿದ್ದವರು ಸ್ವಯಂ ಪ್ರೇರೇಪಿತರಾಗಿ ಮುಂದೆ ಬಂದು ವೈದ್ಯಕೀಯ ಪರೀಕ್ಷೆ ಮಾಡಿಸಿಕೊಳ್ಳುವಂತೆ ಮಾಜಿ ಸಚಿವ ಜಮೀರ್ ಅಹಮ್ಮದ್ ಖಾನ್ ಮನವಿ ಮಾಡಿದ್ದಾರೆ. ಈ ಬಗ್ಗೆ ವಿಡಿಯೋ ಸಂದೇಶ ಹೊರಡಿಸಿರುವ ಅವರು, ದೆಹಲಿ ಮರ್ಕಜ್ ಜಮಾತ್ ಗೆ ಹೋದವರು ದಯವಿಟ್ಟು ಮುಂದೆ ಬಂದು ತಪಾಸಣೆ ಮಾಡಬೇಕು. ಇದರಿಂದ ನಿಮಗೂ ಒಳ್ಳೆಯದೂ, ನಮಗೂ ಒಳ್ಳೆಯದು, ನಮ್ಮ ರಾಜ್ಯಕಕ್ಕೂ ಒಳ್ಳೆಯದು ಎಂದು ಮನವಿ ಮಾಡಿದ್ದಾರೆ.