ಜಮಾಅತ್​​ಗೆ ಹೋಗಿದ್ದವರು ಸ್ವಯಂಪ್ರೇರಿತರಾಗಿ ತಪಾಸಣೆ ಮಾಡಿಸಿಕೊಳ್ಳಿ: ಜಮೀರ್ ಅಹಮ್ಮದ್

By

Published : Apr 3, 2020, 2:55 PM IST

thumbnail
ಬೆಂಗಳೂರು: ದೆಹಲಿ ನಿಜಾಮುದ್ದೀನ್ ಮರ್ಕಜ್ ಜಮಾತ್ ಸಭೆಯಲ್ಲಿ ಪಾಲ್ಗೊಂಡಿದ್ದವರು ಸ್ವಯಂ ಪ್ರೇರೇಪಿತರಾಗಿ ಮುಂದೆ ಬಂದು ವೈದ್ಯಕೀಯ ಪರೀಕ್ಷೆ ಮಾಡಿಸಿಕೊಳ್ಳುವಂತೆ ಮಾಜಿ ಸಚಿವ ಜಮೀರ್ ಅಹಮ್ಮದ್ ಖಾನ್ ಮನವಿ ಮಾಡಿದ್ದಾರೆ. ಈ ಬಗ್ಗೆ ವಿಡಿಯೋ ಸಂದೇಶ ಹೊರಡಿಸಿರುವ ಅವರು, ದೆಹಲಿ ಮರ್ಕಜ್ ಜಮಾತ್ ಗೆ ಹೋದವರು ದಯವಿಟ್ಟು ಮುಂದೆ ಬಂದು ತಪಾಸಣೆ ಮಾಡಬೇಕು. ಇದರಿಂದ ನಿಮಗೂ ಒಳ್ಳೆಯದೂ, ನಮಗೂ ಒಳ್ಳೆಯದು, ನಮ್ಮ ರಾಜ್ಯಕಕ್ಕೂ ಒಳ್ಳೆಯದು ಎಂದು ಮನವಿ ಮಾಡಿದ್ದಾರೆ.

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.