thumbnail

ಗೋಮಾತೆಗೆ ಸಹಜ ಹೆರಿಗೆ ಮಾಡಿಸಿ ಮಾನವೀಯತೆ ಮೆರೆದ ಈ ಯುವಕರು

By

Published : Nov 26, 2019, 10:52 AM IST

ಬಾಗಲಕೋಟೆ:  ನವನಗರದ ಸೆಕ್ಟರ್ ನಂಬರ್ 38ರ ರಸ್ತೆಬದಿಯಲ್ಲಿ ಆಕಳೊಂದಕ್ಕೆ ಅಲ್ಲಾಭಕ್ಷ್ ಹನಿ ಹಾಗೂ ಬಂದೆನವಾಜ್ ಬಿಜಾಪುರ ಎಂಬ ಇಬ್ಬರು ಯುವಕರು ಸಹಜ ಹೆರಿಗೆ ಮಾಡಿಸಿ ಮಾನವೀಯತೆ ಮೆರೆದಿದ್ದಾರೆ. ಯುವಕರ ಈ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತವಾಗಿದ್ದು, ಆಕಳು ಹೆಣ್ಣು ಕರುವಿಗೆ ಜನ್ಮ ನೀಡಿದೆ.

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.