ಹುಡುಗಿಯ ವಿಚಾರಕ್ಕೆ ನಡುಬೀದಿಯಲ್ಲೇ ಬಿತ್ತು ಯುವಕನ ಹೆಣ! - Young man Murder in Channaraypattana Hasan
🎬 Watch Now: Feature Video
![ETV Thumbnail thumbnail](https://etvbharatimages.akamaized.net/etvbharat/prod-images/320-214-4921387-thumbnail-3x2-hrs.jpg)
ಹಾಸನ: ದೀಪಾವಳಿ ಎಲ್ಲರಿಗೂ ಕೂಡಾ ದೀಪಗಳ ಸಂಭ್ರಮ. ಎಲ್ಲರ ಬಾಳನ್ನೂ ಬೆಳಗುವ ಆಶಯವಿರುವ ಹಬ್ಬ. ಆದ್ರೆ ಹಾಸನದ ಚೆನ್ನರಾಯಪಟ್ಟಣದಲ್ಲಿ ಬೆಳಕು ಹರಿಯಬೇಕಿದ್ದ ಜಾಗದಲ್ಲಿ ರಕ್ತದೋಕುಳಿ ಹರಿದಿತ್ತು. ಒಬ್ಬನ ಪ್ರಾಣ ಪಕ್ಷಿ ನಡುಬೀದಿಯಲ್ಲಿ ಹಾರಿಹೋಯ್ತು. ಪಟಾಕಿಗಳ ಬದಲಿಗೆ ಲಾಂಗು-ಮಚ್ಚುಗಳು ಸದ್ದು ಮಾಡಿದ್ವು.
Last Updated : Oct 31, 2019, 11:36 PM IST