ಅಕಾಲಿಕ ಮಳೆ: ಕಬ್ಬಿನ ಗದ್ದೆಗಳಿಗೆ ನುಗ್ಗಿದ ಹಳ್ಳದ ನೀರು - water rushes into Cane crop

🎬 Watch Now: Feature Video

thumbnail

By

Published : Jan 7, 2021, 1:07 PM IST

ಹೊಸಪೇಟೆ (ಬಳ್ಳಾರಿ): ಅಕಾಲಿಕ ಮಳೆಯಿಂದಾಗಿ ನಗರದ ಹೊರವಲಯದ ರಾಯರಕೆರೆಯ ಕಬ್ಬಿನ ಗದ್ದೆಗಳಿಗೆ ಹಳ್ಳದ ನೀರು ನುಗ್ಗಿದೆ. ಇದರಿಂದಾಗಿ ಕಬ್ಬು ಕಟಾವಿಗೆ ತೊಂದರೆ ಉಂಟಾಗಿದೆ. ಕೊರೊನಾ ಕಾರಣದಿಂದಾಗಿ ಕಬ್ಬಿಗೆ ಸೂಕ್ತ ಬೆಲೆಯಿಲ್ಲದೇ ರೈತರು ಸಂಕಷ್ಟಕ್ಕೀಡಾಗಿದ್ದು, ಅಕಾಲಿಕ ಮಳೆಯಿಂದಾಗಿ ಮತ್ತಷ್ಟು ಚಿಂತೆಗೊಳಗಾಗಿದ್ದಾರೆ.

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.