thumbnail

By

Published : Jan 9, 2020, 5:01 PM IST

ETV Bharat / Videos

ಆನೆಗುಂದಿ ಉತ್ಸವ ಹಿನ್ನೆಲೆ ಜಲಕ್ರೀಡೆಯ ಸಾಹಸ

ಕೊಪ್ಪಳ: ಐತಿಹಾಸಿಕ ಆನೆಗುಂದಿ ಉತ್ಸವದ ಹಿನ್ನೆಲೆ ಜಿಲ್ಲಾಡಳಿತ ಜಲಸಾಹಸ ಕ್ರೀಡೆಯನ್ನು ಆಯೋಜಿಸಿದೆ. ಆನೆಗುಂದಿ ಬಳಿಯ ಸಾಣಾಪುರದಲ್ಲಿರುವ ನಿಸರ್ಗ ನಿರ್ಮಿತ ಸುಂದರ ರಮಣೀಯ ಕೆರೆಯಲ್ಲಿ ನೋಪಾಸನಾ ಸಂಸ್ಥೆಯ ಮೂಲಕ ಜಲಸಾಹಸ ಕ್ರೀಡೆ ಆಯೋಜಿಸಲಾಗಿದೆ. ಈ ಕ್ರೀಡೆ ಕುರಿತು ಈಟಿವಿ ಭಾರತ ಪ್ರತಿನಿಧಿ ನಡೆಸಿರುವ ಪ್ರತ್ಯಕ್ಷ ವರದಿ ಇಲ್ಲಿದೆ ನೋಡಿ...

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.