ವಿದೇಶಿಯರ ಸ್ವರ್ಗ ವಿರುಪಾಪುರಗಡ್ಡೆ ಅನಧಿಕೃತ ರೆಸಾರ್ಟ್​ಗಳ ತೆರವಿಗೆ ದಿನಗಣನೆ!

By

Published : Feb 14, 2020, 6:23 PM IST

thumbnail
ವಿದೇಶಿಯರ ಸ್ವರ್ಗ ಎಂದೆ ಬಿಂಬಿತವಾಗಿದ್ದ ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ ವಿರುಪಾಪುರಗಡ್ಡೆಯಲ್ಲಿನ ಅನಧಿಕೃತ ರೆಸಾರ್ಟ್ ಹಾಗೂ ಸ್ಟೇ ಹೋಮ್​​ಗಳ ತೆರವಿಗೆ ಸುಪ್ರೀಂಕೋರ್ಟ್ ಗ್ರೀನ್ ಸಿಗ್ನಲ್ ನೀಡಿದೆ. ಇದರಿಂದಾಗಿ ಕೊಪ್ಪಳ ಜಿಲ್ಲಾಡಳಿತ ವಿರುಪಾಪುರಗಡ್ಡೆಯಲ್ಲಿನ ಅಕ್ರಮ ರೆಸಾರ್ಟ್​ಗಳ ತೆರವಿಗೆ ಸಜ್ಜಾಗುತ್ತಿದ್ದು, ದಿನಗಣನೆ ಶುರುವಾಗಿದೆ.

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.