thumbnail

By

Published : Aug 14, 2019, 5:01 PM IST

ETV Bharat / Videos

ವರುಣನ ರೌದ್ರನರ್ತನಕ್ಕೆ ಉತ್ತರ ಕನ್ನಡ ತತ್ತರ... ಬೀದಿಗೆ ಬಂದ ಕುಟುಂಬಗಳು!

ರಾಜ್ಯದಲ್ಲಿ ವರುಣ ರಕ್ಕಸನಂತೆ ಅಬ್ಬರಿಸಿದ್ದು, ಕೋಟ್ಯಂತರ ರೂಪಾಯಿ ನಷ್ಟವಾಗಿದೆ. ವಾಸಿಸಲು ಇದ್ದ ಒಂದು ಸೂರು ಕಳೆದುಕೊಂಡು ಅದೆಷ್ಟೋ ಜನ ಬೀದಿಗೆ ಬಿದ್ದಿದ್ದಾರೆ.. ಅಂದಾಜು ಎಷ್ಟೆಲ್ಲ ನಷ್ಟವಾಗಿರಬಹುದು ಎಂದು ಜಿಲ್ಲಾಡಳಿತ ಲೆಕ್ಕ ಹಾಕುತ್ತಿದೆ.

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.