ಹಾಳಾದ ತುಂಗಭದ್ರಾ ಡ್ಯಾಂ ಎಡದಂಡೆ ಕಾಲುವೆ ಗೇಟ್.. ನದಿಯಂತಾದ ಮುನಿರಾಬಾದ್! - ಮುನಿರಾಬಾದ್
🎬 Watch Now: Feature Video
![ETV Thumbnail thumbnail](https://etvbharatimages.akamaized.net/etvbharat/prod-images/320-214-4130052-thumbnail-3x2-brm.jpg)
ಕೊಪ್ಪಳ ತಾಲೂಕಿನ ಮುನಿರಾಬಾದ್ನಲ್ಲಿರುವ ತುಂಗಭದ್ರಾ ಜಲಾಶಯದ ಎಡದಂಡೆ ಮೆಲ್ಮಟ್ಟದ ಕಾಲುವೆಯ ಗೇಟ್ ಹಾಳಾಗಿದ್ದು, ಸರಿಯಾಗುವ ಲಕ್ಷಣಗಳು ಕಾಣುತ್ತಿಲ್ಲ. ಸರಿಪಡಿಸಯವ ಕಾರ್ಯ ಆರಂಭವಾಗಿದೆಯಾದರೂ ಇನ್ನೂ ಸರಿಯಾಗಿಲ್ಲ. ಹೀಗಾಗಿ ಅಪಾರ ಪ್ರಮಾಣದ ನೀರು ಮುನಿರಾಬಾದ್ನ ಹಲವು ಪ್ರದೇಶಗಳಿಗೆ ನುಗ್ಗಿದ್ದು, ಪಂಪಾವನ ಸಂಪೂರ್ಣ ಜಲಾವೃತವಾಗಿದೆ.