ಕಸದ ಸಮಸ್ಯೆ ನಿಯಂತ್ರಣಕ್ಕೆ ಪಣ: ವಾರ್ಡ್ ಸ್ವಚ್ಛವಾಗಿಡಲು ಪಾಲಿಕೆ ಸದಸ್ಯನ ಹಗಲಿರುಳು ಶ್ರಮ - ತುಮಕೂರು ಮಹಾನಗರ ಪಾಲಿಕೆ ಸದಸ್ಯನ ಕುರಿತ ಸುದ್ದಿ
🎬 Watch Now: Feature Video
ನಗರಗಳು ಬೆಳೆದಂತೆಲ್ಲಾ ಸಮಸ್ಯೆಗಳು ಹೆಚ್ಚುತ್ತಲೇ ಹೋಗುತ್ತವೆ. ಮೂಲಭೂತ ಸೌಲಭ್ಯ ಕಲ್ಪಿಸುವುದೇ ದೊಡ್ಡ ಸವಾಲಾಗುತ್ತದೆ. ಅದರಲ್ಲೂ ಕಸದ ಸಮಸ್ಯೆ ಪ್ರತಿನಿತ್ಯ ಕಾಡುತ್ತಲೇ ಇರುತ್ತದೆ. ನಗರವನ್ನು ಕಸದ ಸಮಸ್ಯೆಯಿಂದ ಮುಕ್ತಗೊಳಿಸಲು ತುಮಕೂರು ನಗರದ 26ನೇ ವಾರ್ಡ್ನ ಸದಸ್ಯ ಮಲ್ಲಿಕಾರ್ಜುನಯ್ಯ ಪಣ ತೊಟ್ಟಿದ್ದಾರೆ.