ತಗ್ಗಿದ ಪ್ರವಾಹ: ಸಂಚಾರಕ್ಕೆ ಮುಕ್ತವಾದ ತ್ರಿವೇಣಿ ಸಂಗಮ, ಅಂಗಡಿಗಳನ್ನ ಶುಚಿಗೊಳಿಸಿದ ವ್ಯಾಪಾರಸ್ಥರು - Kodagu Triveni Sangama is an open argument for traffic News

🎬 Watch Now: Feature Video

thumbnail

By

Published : Aug 9, 2020, 12:59 PM IST

ಕೊಡಗಿನಲ್ಲಿ ಮಳೆ ಕಡಿಮೆ ಆಗಿರುವುದರಿಂದ ಕಾವೇರಿ ನದಿ ಪ್ರವಾಹ ಸಂಪೂರ್ಣ ತಗ್ಗಿದ್ದು, ಭಾಗಮಂಡಲದ ತ್ರಿವೇಣಿ ಸಂಗಮದಲ್ಲಿ ಕಾವೇರಿಯ ಪ್ರವಾಹ ಕಡಿಮೆಯಾದ ಹಿನ್ನೆಲೆಯಲ್ಲಿ ವ್ಯಾಪಾರಿಗಳು ಅಂಗಡಿ ಮುಂಗಟ್ಟುಗಳನ್ನು ಸ್ವಚ್ಛ ಮಾಡುತ್ತಿದ್ದಾರೆ. ಪ್ರವಾಹದ ನೀರಿನಿಂದ ಅಂಗಡಿಯೊಳಗೆ ಸೇರಿದ್ದ ಕೆಸರು, ಕಸ-ಕಡ್ಡಿಗಳನ್ನು ಶುಚಿಗೊಳಿಸುತ್ತಿರುವ ದೃಶ್ಯಗಳು ಕಂಡು ಬಂದವು. ಹಾಗೆಯೇ ವಾಹನ ಸಂಚಾರವೂ ಆರಂಭಗೊಂಡಿದೆ. ಮೂರು ದಿನಗಳಿಂದ ಪ್ರವಾಹದಲ್ಲಿ ಭಾಗಮಂಡಲದ‌ ಅಂಗಡಿ ಮುಂಗಟ್ಟುಗಳು ಮುಳುಗಡೆ ಆಗಿದ್ದವು.

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.