thumbnail

By

Published : Dec 26, 2019, 11:57 AM IST

ETV Bharat / Videos

ಸೂರ್ಯಗ್ರಹಣ ಹಿನ್ನಲೆ ತುಮಕೂರು ಪ್ರಮುಖ ದೇವಾಲಯಗಳು ಬಂದ್​

ತುಮಕೂರು: ಸೂರ್ಯಗ್ರಹಣ ಹಿನ್ನಲೆ ಜಿಲ್ಲೆಯಾದ್ಯಂತ ಪ್ರಮುಖ ದೇವಾಲಯಗಳು ಬೆಳ್ಳಂಬೆಳಗ್ಗೆಯೇ ಪೂಜಾ ಕೈಂಕರ್ಯಗಳನ್ನು ಮುಗಿಸಿ ದೇವಾಲಯಕ್ಕೆ ಬೀಗ ಹಾಕಿವೆ. ಗ್ರಹಣ ಸಂಬಂಧ ದೇವಾಲಯವನ್ನು ಮುಚ್ಚಿದ್ದು ಮಧ್ಯಾಹ್ನ 3.30ರ ಸುಮಾರಿಗೆ ಬಾಗಿಲು ತೆರೆಯಲಿವೆ ಎಂದು ಸೂಚಿಸಿ ಫಲಕಗಳನ್ನು ಅಂಟಿಸಲಾಗಿದೆ.

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.