ಕಾಣಿಕೆ ಹುಂಡಿಯೊಂದಿಗೆ ಹತ್ತಿ ಬೆಳೆ ನಾಶಮಾಡಿದ ದುಷ್ಕರ್ಮಿಗಳು; ಎಲ್ಲಿ ಗೊತ್ತಾ?
![ETV Thumbnail thumbnail](https://etvbharatimages.akamaized.net/etvbharat/prod-images/320-214-4784470-thumbnail-3x2-sanju.jpg)
ಹೊಲದಲ್ಲಿನ ಕೊರಮ್ಮದೇವಿ ದೇವರ ಹುಂಡಿ ಕಳ್ಳತನ ಮಾಡಿದ್ದಲ್ಲದೇ ಹೊಲದಲ್ಲಿ ಬೆಳೆದಿದ್ದ ಹತ್ತಿ ಬೆಳೆಯನ್ನೂ ಸಹ ದುಷ್ಕರ್ಮಿಗಳು ಕಿತ್ತು ಹಾಕಿರುವ ಘಟನೆ ಜಿಲ್ಲೆಯ ಅಡವಿಸೋಮಾಪೂರ ಗ್ರಾಮದ ಹೊರವಲಯದಲ್ಲಿ ನಡೆದಿದೆ.
ಹೊಲದಲ್ಲಿನ ಕೊರಮ್ಮದೇವಿ ದೇವರ ಹುಂಡಿ ಕಳ್ಳತನ ಮಾಡಿದ್ದಲ್ಲದೇ ಹೊಲದಲ್ಲಿ ಬೆಳೆದಿದ್ದ ಹತ್ತಿ ಬೆಳೆಯನ್ನೂ ಸಹ ದುಷ್ಕರ್ಮಿಗಳು ಕಿತ್ತು ಹಾಕಿರುವ ಘಟನೆ ಜಿಲ್ಲೆಯ ಅಡವಿಸೋಮಾಪೂರ ಗ್ರಾಮದ ಹೊರವಲಯದಲ್ಲಿ ನಡೆದಿದೆ.