ರಾಜ್ಯದಾದ್ಯಂತ ಮಹಾತ್ಮನ ಅರ್ಥಪೂರ್ಣ ಜಯಂತಿ ಆಚರಣೆ - 150ನೇ ಮಹಾತ್ಮ ಗಾಂಧೀಜಿ ಜಯಂತಿ
🎬 Watch Now: Feature Video
![ETV Thumbnail thumbnail](https://etvbharatimages.akamaized.net/etvbharat/prod-images/320-214-4621880-thumbnail-3x2-all.jpg)
ರಾಜ್ಯದ ವಿವಿಧೆಡೆ 150ನೇ ಮಹಾತ್ಮ ಗಾಂಧೀಜಿ ಜಯಂತಿಯನ್ನು ವಿಭಿನ್ನವಾಗಿ ಆಚರಿಸಲಾಯಿತು. ಧಾರವಾಡ, ಹುಬ್ಬಳ್ಳಿ, ರಾಯಚೂರು, ಕೊಪ್ಪಳ, ತುಮಕೂರು ಜಿಲ್ಲೆಗಳಲ್ಲಿ ಗಾಂಧೀಜಿಯ ತತ್ವ, ಸಿದ್ಧಾಂತ ಸಾರುವ ಹಾಗೂ ಸ್ವಚ್ಛತೆ ಕುರಿತ ಸಂಕಲ್ಪ ಮಾಡಲಾಯಿತು.