ಕೋಟೆನಾಡು ಚಿತ್ರದುರ್ಗ ಜಿಲ್ಲೆ ಭೀಕರ ಬರಗಾಲದಿಂದಾಗಿ ತತ್ತರಿಸಿದೆ. ಮುಂಗಾರು ಈವರೆಗೂ ಕೈ ಕೊಟ್ಟಿದೆ. ಮುಂದೇನು ಶಿವನೇ ಅಂತಾ ಜನ ತಲೆಮೇಲೆ ಕೈಹೊತ್ತು ಕೂತಿದ್ದಾರೆ. ಏನೂ ತೋಚದೇ ಇದ್ದಾಗ ಗ್ರಾಮ ದೇವತೆಯರ ಮೊರೆ ಹೋಗಿದ್ದಾರೆ.
ಕೋಟೆನಾಡು ಚಿತ್ರದುರ್ಗ ಜಿಲ್ಲೆ ಭೀಕರ ಬರಗಾಲದಿಂದಾಗಿ ತತ್ತರಿಸಿದೆ. ಮುಂಗಾರು ಈವರೆಗೂ ಕೈ ಕೊಟ್ಟಿದೆ. ಮುಂದೇನು ಶಿವನೇ ಅಂತಾ ಜನ ತಲೆಮೇಲೆ ಕೈಹೊತ್ತು ಕೂತಿದ್ದಾರೆ. ಏನೂ ತೋಚದೇ ಇದ್ದಾಗ ಗ್ರಾಮ ದೇವತೆಯರ ಮೊರೆ ಹೋಗಿದ್ದಾರೆ.