thumbnail

By

Published : Mar 16, 2020, 7:48 PM IST

ETV Bharat / Videos

ಭೀಮಾತೀರದ ಹಂತಕ ಭಾಗಪ್ಪನಿಂದ ದೇವರಿಗೆ ಪೂಜೆ

ವಿಜಯಪುರ: ಭೀಮಾತೀರದಲ್ಲಿ ಶಾಂತಿ ಹಾಗೂ ಸುವ್ಯವಸ್ಥೆ ಸ್ಥಾಪನೆಗಾಗಿ ಭೀಮಾತೀರದ ನಟೋರಿಯಸ್ ಹಂತಕ ಭಾಗಪ್ಪ ಹರಿಜನ ದೇವರಿಗೆ ವಿಶೇಷ ಪೂಜೆ ನೆರವೇರಿಸಿದ್ದಾನೆ. ಸಿಂದಗಿ ತಾಲೂಕಿನ ಬ್ಯಾಡಗಿಹಾಳ ಗ್ರಾಮದ ಮಹಾಲಕ್ಷ್ಮಿ ದೇವರಿಗೂ ಪೂಜೆ ನೇರವೇರಿಸಿ 21 ಮುತ್ತೈದೆಯರಿಗೆ ಉಡಿ ತುಂಬಿ ಪೂಜೆ ಸಲ್ಲಿಸಿದ್ದಾರೆ. ಈ ವಿಡಿಯೋ ಈಗ ವೈರಲ್ ಆಗಿದೆ. ಹಂತಕನಾಗಿದ್ದ ಆತ, ಈಗ ಸಾರ್ವಜನಿಕರ ಸೇವೆಗಾಗಿ ಪೂಜೆ ನಡೆಸಿದ್ದಾರೆ ಎನ್ನಲಾಗಿದೆ.

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.