ಹನುಮನ ದರ್ಶನ ಪಡೆಯಲು ಆಂಧ್ರಕ್ಕೆ ಶಾಸಕ ಸೋಮಶೇಖರ ರೆಡ್ಡಿ ಪಾದಯಾತ್ರೆ

By

Published : Dec 27, 2020, 12:28 PM IST

thumbnail

ಬಳ್ಳಾರಿ : ಶಾಸಕ ಸೋಮಶೇಖರ್ ರೆಡ್ಡಿ ಹನುಮ ಮಾಲಧಾರಿಯಾಗಿ ಆಂಧ್ರದ ಕಳಸಾಪುರ ಆಂಜನೇಯ ದೇಗುಲದವರೆಗೆ ಪಾದಯಾತ್ರೆ ಹೊರಟಿದ್ದಾರೆ. ನಗರದ ಬಾಲಾಂಜನೇಯ ದೇವಸ್ಥಾನದಲ್ಲಿ ಮಾಲಧಾರಣೆ ಮಾಡಿ ಪಾದಯಾತ್ರೆ ಹೊರಟ ಸೋಮಶೇಖರ್ ರೆಡ್ಡಿಗೆ 50ಕ್ಕೂ ಹೆಚ್ಚು ಮಂದಿ ಸಾಥ್​ ನೀಡಿದ್ದಾರೆ.

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.