thumbnail

ಗಣೇಶನ ನಿಮಜ್ಜನ ವೇಳೆ 6 ಮಕ್ಕಳು ನೀರುಪಾಲು... ಮುಗಿಲು ಮುಟ್ಟಿದ ಪೋಷಕರ ಆಕ್ರಂದನ

By

Published : Sep 10, 2019, 11:43 PM IST

ಅವರೆಲ್ಲಾ 10ರಿಂದ 13 ವರ್ಷ ಆಸುಪಾಸಿನ ಪುಟಾಣಿ ಮಕ್ಕಳು. ದೊಡ್ಡವರಿಗಿಂತ ನಾವೇನು ಕಡಿಮೆ ಅಂತ ತಾವೇ ಮಣ್ಣಿನ ಗಣೇಶನನ್ನು ಕೂರಿಸಿ ಕೆರೆಯಲ್ಲಿ ನಿಮಜ್ಜನ ಮಾಡಲು ಹೋಗಿದ್ರು. ಈ ವೇಳೆ ಮಕ್ಕಳು ನೀರಿನಲ್ಲಿ ಮುಳುಗಿ ಪ್ರಾಣ ಬಿಟ್ಟಿದ್ದಾರೆ. ಈ ಘನಘೋರ ದುರಂತವೊಂದು ನಡೇದೇ ಹೋಗಿದೆ.

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.