thumbnail

ಮಾಧ್ಯಮಗಳು ಏನೇ ಹೇಳಲಿ, ಜನರು ದಾರಿ ತಪ್ಪುವುದಿಲ್ಲ: ಜರ್ನಲಿಸಮ್ ಎಥಿಕ್ಸ್​ ಬಗ್ಗೆ ಸಿದ್ದು ಪಾಠ

By

Published : Apr 13, 2019, 10:44 AM IST

Updated : Apr 13, 2019, 11:58 AM IST

ಮಂಡ್ಯದಲ್ಲಿ ಮೈತ್ರಿ ಪಕ್ಷದ ಅಭ್ಯರ್ಥಿ ಪರ ಪ್ರಚಾರ ಸಭೆಯಲ್ಲಿ ಮಾತನಾಡಿದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಹಾಸ್ಯ ಚಟಾಕಿ ಹಾರಿಸುತ್ತಲೇ ಮಾಧ್ಯಮದವರ ಧರ್ಮ ಏನು ಅನ್ನೋದನ್ನು ತಿಳಿಸಿದ್ದಾರೆ. ಪತ್ರಿಕೆ ಹಾಗೂ ಟಿವಿಗಳು ನಮ್ಮ ವಿರುದ್ಧವೂ ಬರೆಯೋದ್​ ಬೇಡ, ಪ್ರತಿಪಕ್ಷದವ ವಿರುದ್ಧವೂ ಬರೆಯೋದ್​ ಬೇಡ, ಸತ್ಯ ಬಿತ್ತರಿಸಿದರೆ ಸಾಕು. ಅದಾಗ್ಯೂ ಅವರೇನೇ ಬರೆದರೂ ಜನರು ದಾರಿ ತಪ್ಪುವುದಿಲ್ಲ ಎಂದ ಸ್ಪಷ್ಟಪಡಿಸಿದರು.
Last Updated : Apr 13, 2019, 11:58 AM IST

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.