ಜಿಲ್ಲಾಧಿಕಾರಿ ಕಚೇರಿಗೆ ಬಂದ ಕೇರೆ ಹಾವು ರಕ್ಷಣೆ - Rat snake rescued in chikkamagalur district
🎬 Watch Now: Feature Video
![ETV Thumbnail thumbnail](https://etvbharatimages.akamaized.net/etvbharat/prod-images/320-214-9185010-thumbnail-3x2-sana.jpg)
ಚಿಕ್ಕಮಗಳೂರು: ಜಿಲ್ಲಾಧಿಕಾರಿ ಕಚೇರಿಯ ಮಹಾತ್ಮ ಗಾಂಧಿ ಪುತ್ಥಳಿ ಬಳಿಯ ಉದ್ಯಾನದಲ್ಲಿ ಕೇರೆ ಹಾವು ಪ್ರತ್ಯಕ್ಷವಾಗಿ ಅಲ್ಲಿರುವ ಸಿಬ್ಬಂದಿಗೆ ಗಾಬರಿ ಹುಟ್ಟಿಸಿತು. ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದ ಸ್ನೇಕ್ ನರೇಶ್, ಪೈಪಿನೊಳಗೆ ಅವಿತಿದ್ದ ಹಾವನ್ನು ರಕ್ಷಿಸಿ ನಗರದ ಹೊರವಲಯದ ಅರಣ್ಯ ಪ್ರದೇಶಕ್ಕೆ ಬಿಟ್ಟರು.