thumbnail

By

Published : Oct 12, 2019, 7:57 PM IST

ETV Bharat / Videos

ಕನಿಷ್ಠ ಮೂಲಸೌಲಭ್ಯಗಳೂ ಮರೀಚಿಕೆ.. ಇದು ಹಾವೇರಿ ಸಂತ್ರಸ್ತರ ಅಳಲು..

ಹಾವೇರಿ ಜಿಲ್ಲೆಯ ನೆರೆ ಸಂತ್ರಸ್ತರ ರೋಧನೆ ಆ ದೇವರಿಗೇ ಪ್ರೀತಿ ಎನ್ನುವ ರೀತಿ ಆಗಿದೆ. ನೆರೆ ಬಂದಾಗ ಗಂಜಿಕೇಂದ್ರಗಳಲ್ಲಿದ್ದ ಇವರಿಗೆ ಈಗ ತಗಡಿನ ಶೆಡ್ ನೀಡಲಾಗಿದೆ. ಆದರೆ, ಮಳೆ ಬಂದರೆ ಈ ಶೆಡ್‌ಗಳು ಸೋರುತ್ತಿವೆ. ಇಡೀ ರಾತ್ರಿ ಜಾಗರಣೆ ಮಾಡುವ ಪರಿಸ್ಥಿತಿ ನಿರಾಶ್ರಿತರದ್ದಾಗಿದ್ದು, ಇಲ್ಲಿ ಕನಿಷ್ಠ ಮೂಲಸೌಲಭ್ಯಗಳೂ ಮರೀಚಿಕೆ.

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.