thumbnail

By

Published : Jan 29, 2020, 12:51 PM IST

ETV Bharat / Videos

ಮತ್ತೊಂದು ಮಹತ್ವದ ಕ್ರಿಕೆಟ್ ಪಂದ್ಯಕ್ಕೆ ಮಲೆನಾಡು ಸಜ್ಜು: ರಣಜಿಗಾಗಿ ಭರದ ಸಿದ್ಧತೆ

ಇತ್ತೀಚೆಗಷ್ಟೆ ಎರಡು ಅಂತರ್​ ರಾಜ್ಯ ಕ್ರಿಕೆಟ್ ಪಂದ್ಯಗಳಿಗೆ ಆತಿಥ್ಯ ವಹಿಸಿದ್ದ ಶಿವಮೊಗ್ಗ ನಗರದ ನವುಲೆಯ ಕೆಎಸ್​​​​​ಸಿಎ ಕ್ರೀಡಾಂಗಣ ಇದೀಗ ಮತ್ತೊಂದು ಮಹತ್ವದ ಪಂದ್ಯಕ್ಕೆ ಸಜ್ಜಾಗುತ್ತಿದೆ. ಫೆಬ್ರುವರಿ ತಿಂಗಳ ಆರಂಭದಲ್ಲೇ ನಡೆಯಲಿರುವ ರಣಜಿ ಕ್ರಿಕೆಟ್ ಪಂದ್ಯಕ್ಕೆ ಈ ಕ್ರೀಡಾಂಗಣ ಸಜ್ಜುಗೊಳ್ಳುತ್ತಿದೆ. ಹಸಿರ ಹೊದಿಕೆ ಹೊದ್ದು ಸಿಂಗಾರಗೊಂಡಿರುವ ಈ ಮೈದಾನ ನ್ಯೂಜಿಲ್ಯಾಂಡ್​​​​​​ನ ಕ್ರಿಕೆಟ್ ಸ್ಟೇಡಿಯಂನಂತೆ ಭಾಸವಾಗುತ್ತಿದೆ. ಕರ್ನಾಟಕ-ಮಧ್ಯಪ್ರದೇಶ ತಂಡಗಳ ನಡುವಿನ ಹಣಾಹಣಿಗೆ ಇದು ಸಾಕ್ಷಿಯಾಗಲಿದೆ.

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.