ಲಾಕ್ಡೌನ್ ಆದೇಶದ ನಡುವೆಯೂ ಗುಂಪು ಸೇರಿ ತರಕಾರಿ ವ್ಯಾಪಾರ; ಪಾಲಿಕೆಯಿಂದ ಖಡಕ್ ಕ್ರಮ - ಬೀದಿ ಬದಿ ವ್ಯಾಪಾರ ಮಾಡುತ್ತಿದ್ದ ಗ್ರಾಮೀಣ ಜನತೆ
🎬 Watch Now: Feature Video
ವಿಜಯಪುರ: ಇಲ್ಲಿನ ಗಣೇಶ ನಗರದ ಬೀದಿ ಬದಿ ಗ್ರಾಮೀಣ ಜನ ತರಕಾರಿ ತಂದು ಮಾರಾಟ ಮಾಡುತ್ತಿದ್ದರು. ಈ ವಿಚಾರ ತಿಳಿದು ಸ್ಥಳಕ್ಕಾಗಮಿಸಿದ ಮಹಾನಗರ ಪಾಲಿಕೆ ಸಿಬ್ಬಂದಿ ಹಾಗೂ ಪೊಲೀಸರು ತರಕಾರಿ ಬುಟ್ಟಿ, ಚೀಲವನ್ನು ಪಡೆದು ಕಸ ತುಂಬುವ ಟ್ರ್ಯಾಕ್ಟರ್ಗೆ ಎಸೆದಿದ್ದಾರೆ. ಪಾಲಿಕೆಯ ಕಟ್ಟುನಿಟ್ಟಿನ ಕ್ರಮಕ್ಕೆ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದರು.