ಪ್ರವಾಹದಿಂದ ಪಾರಾಗುವುದು ಹೇಗೆ... ಕಪಿಲಾ ನದಿಯಲ್ಲಿ ಜನತೆಗೆ ತರಬೇತಿ

By

Published : Mar 12, 2020, 7:22 PM IST

thumbnail

ಮೈಸೂರು: ಪ್ರವಾಹ ಬಂದ ಸಂದರ್ಭದಲ್ಲಿ ಹೇಗೆ ಪಾರಾಗಬೇಕು ಎಂಬ ಅಣಕು ಪ್ರದರ್ಶನವನ್ನು, ನಂಜನಗೂಡು ತಾಲೂಕಿನ ಕಪಿಲಾ ನದಿಯಲ್ಲಿ ತರಬೇತಿ ನೀಡಲಾಯಿತು. ಅತಿವೃಷ್ಠಿ ಮತ್ತು ತುರ್ತು ಪರಿಸ್ಥಿತಿಯಲ್ಲಿ ಜನರು ಯಾವ ರೀತಿಯಲ್ಲಿ ರಕ್ಷಣೆ ಮಾಡಿಕೊಳ್ಳಬೇಕು ಎಂಬುದರ ಬಗ್ಗೆ ಎನ್​​​​ಡಿಆರ್​​​ಎಫ್ ತಂಡ ಅಣಕು ಪ್ರದರ್ಶನ ನೀಡಿತು. ಈ ವೇಳೆ ವಿದ್ಯಾರ್ಥಿಗಳು ಮತ್ತು ಸ್ಥಳೀಯರು ಹೆಚ್ಚಿನ ಮಾಹಿತಿಯನ್ನು ತಿಳಿದುಕೊಂಡರು.

TAGGED:

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.