thumbnail

By

Published : Oct 19, 2020, 8:02 PM IST

ETV Bharat / Videos

ಅನ್​​​ಲಾಕ್​ ಬಳಿಕ ಗೋಕರ್ಣದಲ್ಲಿ ಪ್ರವಾಸಿಗರ ದಂಡು: ಸದ್ದಿಲ್ಲದೆ ಹರಡುತ್ತಿದೆ ಗಾಂಜಾ ಘಾಟು

ಕಾರವಾರ: ಶಿವನ ಆತ್ಮಲಿಂಗವಿರುವ ಗೋಕರ್ಣ ಧಾರ್ಮಿಕ ಕ್ಷೇತ್ರವಲ್ಲದೇ ವಿಶ್ವವಿಖ್ಯಾತ ಪ್ರವಾಸಿ ತಾಣವೂ ಹೌದು. ಇಲ್ಲಿನ ಕಡಲತೀರಗಳಿಗೆ ಮನಸೋತ ಅದೆಷ್ಟೋ ದೇಶ-ವಿದೇಶಿ ಪ್ರವಾಸಿಗರು ವರ್ಷದುದ್ದಕ್ಕೂ ಆಗಮಿಸಿ ಎಂಜಾಯ್ ಮಾಡಿ ತೆರಳುತ್ತಾರೆ. ಈ ನಡುವೆ ಲಾಕ್‌ಡೌನ್​​​​ನಿಂದಾಗಿ ಮಂಕಾಗಿದ್ದ ಈ ತಾಣ ಇದೀಗ ಮತ್ತೆ ಪ್ರವಾಸಿಗರಿಗೆ ತೆರೆದುಕೊಂಡಿದೆ. ಆದ್ರೆ ಇದರ ಬೆನ್ನಲ್ಲೇ‌ ಗಾಂಜಾ ಘಾಟು ಎದ್ದಿದ್ದು ಸ್ಥಳೀಯರ ಆತಂಕಕ್ಕೂ ಕಾರಣವಾಗಿದೆ. ಈ ಕುರಿತು ಒಂದು ರಿಪೋರ್ಟ್ ಇಲ್ಲಿದೆ.

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.