thumbnail

By

Published : Mar 27, 2020, 6:00 PM IST

ETV Bharat / Videos

ಬನ್ನಿ ಎಲ್ಲರೂ ಸೇರಿ ಕೊರೊನಾ ವೈರಾಣು ಹತ್ತಿಕ್ಕೋಣ.. ಸುತ್ತೂರು ಶ್ರೀ ಮನವಿ

ಮೈಸೂರು : ಭಾರತ ಹಾಗೂ ರಾಜ್ಯ ಸರ್ಕಾರ ಮಾಡಿರುವ ಆದೇಶಕ್ಕೆ ಪ್ರತಿಯೊಬ್ಬರೂ ಸ್ಪಂದಿಸಬೇಕು. ಮನೆಯಲ್ಲಿರುವ ಸಂದರ್ಭದಲ್ಲಿ ಅಂತರ ಕಾಯ್ದುಕೊಂಡು ಜೀವನ ನಿರ್ವಹಿಸಿ. ಕೊರೊನಾ ವಿಷ ವೈರಾಣು ತಡೆಗಟ್ಟಲು ಎಲ್ಲರೂ ಒಂದಾಗೋಣವೆಂದು ಸುತ್ತೂರು ಮಠದ ಪೀಠಾಧಿಪತಿ ಶ್ರೀಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ರಾಜ್ಯದ ಜನರಲ್ಲಿ ಮನವಿ ಮಾಡಿದರು.

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.