thumbnail

By

Published : Jan 21, 2020, 12:57 PM IST

ETV Bharat / Videos

ಕಲ್ಪತರು ನಾಡಿನಲ್ಲಿ ಕಾಡು ಪ್ರಾಣಿಗಳ ಹಾವಳಿ: ಎರಡು ತಿಂಗಳಲ್ಲಿ ಮೂವರು ಬಲಿ

ಕಲ್ಪತರು ನಾಡಿನಲ್ಲೂ ಕಾಡು ಪ್ರಾಣಿಗಳು ಹಾಗೂ ಮಾನವನ ಸಂಘರ್ಷ ಮುಂದುವರಿದಿದೆ. ಕರಡಿ ಹಾಗೂ ಚಿರತೆಗಳು ಮನುಷ್ಯರ ಮೇಲೆ ದಾಳಿ ಮಾಡುತ್ತಿದ್ದು, ಈಗಾಗಲೇ ಹಲವರನ್ನು ಬಲಿ ತೆಗೆದುಕೊಂಡಿವೆ. ಅಲ್ಲದೆ, ಮಾರಣಾಂತಿಕವಾಗಿ ಗಾಯಗೊಳಿಸಿವೆ. ಈ ಕುರಿತು ಇಲ್ಲಿದೆ ರಿಪೋರ್ಟ್‌

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.