thumbnail

By

Published : Aug 11, 2019, 12:05 AM IST

ETV Bharat / Videos

ವರುಣನ ರೌದ್ರನರ್ತನಕ್ಕೆ ನಲುಗಿದ ಕರುನಾಡು... ಮುನಿಸು ಬಿಡುವನೇ ವರುಣ..!

ಉತ್ತರ ಕರ್ನಾಟಕ, ಕರಾವಳಿ ಹಾಗೂ ಮಲೆನಾಡಿನಲ್ಲಿ ಮಳೆ ರೌದ್ರನರ್ತನ ಮುಂದುವರಿದಿದೆ. ಸೇತುವೆಗಳು ಮುಳುಗಡೆಯಾದ್ರೆ, ರಸ್ತೆಗಳು ಜಲಾವೃತ, ಮರಗಳು, ವಿದ್ಯುತ್‌ ಕಂಬಗಳು ಧರೆಗುರುಳಿರುವುದು ಒಂದೆಡೆಯಾದ್ರೆ ಜನ-ಜಾನುವಾರುಗಳ ಪಾಡು ಹೇಳ ತೀರದಾಗಿದೆ. ಮನೆ-ಮಠ ಹಾಗೂ ತಮ್ಮವರನ್ನು ಕಳೆದುಕೊಂಡವರ ಆರ್ತನಾದ ಮುಗಿಲು ಮುಟ್ಟಿದೆ....

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.