thumbnail

By

Published : Oct 8, 2019, 8:00 PM IST

ETV Bharat / Videos

ಜಂಬೂಸವಾರಿ.. ಮೈಸೂರಿನಲ್ಲಿ ಬಿಳಿ ಪಂಚೆಯಲ್ಲಿ ಮಿಂಚಿದ ಮುಖ್ಯಮಂತ್ರಿ..

ಜಂಬೂಸವಾರಿಗೆ ಪುಷ್ಪಾರ್ಚನೆ ಮಾಡಲು ನಿನ್ನೆಯೇ ಮೈಸೂರಿಗೆ ಆಗಮಿಸಿದ ಸಿಎಂ ಯಡಿಯೂರಪ್ಪ ಇಂದು ನಂದಿಪೂಜೆ ಸಲ್ಲಿಸಲು ಆಗಮಿಸಿದ ವೇಳೆ ಬಿಳಿ ರೇಷ್ಮೆ ಷರ್ಟ್ ಹಾಗೂ ಬಿಳಿ ಪಂಚೆಯುಂಟು ನಂದಿಧ್ವಜಕ್ಕೆ ಪೂಜೆ ಸಲ್ಲಿಸಿ ನಂತರ ತೆರೆದ ಜೀಪ್‌ನಲ್ಲಿ ಜಂಬೂಸವಾರಿಗೆ ಪುಷ್ಪಾರ್ಚನೆ ಮಾಡುವ ಸ್ಥಳಕ್ಕೆ ಆಗಮಿಸಿದ ಅವರು, ಸುಮಾರು 2 ಗಂಟೆ ಕಾಲ ಜಂಬೂಸವಾರಿಯ ಕಲಾ ತಂಡಗಳು ಹಾಗೂ ಸ್ತಬ್ಧಚಿತ್ರಗಳ ಮೆರವಣಿಗೆ ವೀಕ್ಷಿಸಿದರು.

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.