thumbnail

By

Published : Nov 10, 2019, 4:50 PM IST

ETV Bharat / Videos

ಬೆಂಗಳೂರಲ್ಲಿ ವರುಣನ ಅವಾಂತರ: ಭಾರಿ ಮಳೆಗೆ ಒಡೆಯಿತು ಹೊಸಕೆರೆ ಹಳ್ಳಿಯ ಕೆರೆಕಟ್ಟೆ

ಶನಿವಾರ ರಾತ್ರಿ ಬೆಂಗಳೂರಲ್ಲಿ ಧಾರಾಕಾರ ಮಳೆಯಾಗಿದೆ. ಮಳೆಗೆ ನಗರವಾಸಿಗಳು ತತ್ತರಿಸಿಹೋಗಿದ್ದಾರೆ. ಒಂದೆರಡು ಗಂಟೆ ಸುರಿದಿದ್ದ ಮಳೆ ಹಲವು ಅವಾಂತರಗಳನ್ನು ಸೃಷ್ಟಿಸಿದೆ. ರಾತ್ರಿಯ ಮಳೆಯಬ್ಬರಕ್ಕೆ ಹೊಸಕೆರೆ ಹಳ್ಳಿಯ ಕೆರೆಕಟ್ಟೆ ಒಡೆದು ಜನರು ಪರದಾಡುವಂತಹ ಸ್ಥಿತಿ ನಿರ್ಮಾಣವಾಗಿದೆ.

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.