ಈ ಬಾರಿಯ ಬಜೆಟ್​​ ಮೇಲೆ ಹಾಸನ ಜನತೆಯ ನಿರೀಕ್ಷೆಗಳು ಇಂತಿವೆ - ಯಡಿಯೂರಪ್ಪ ಬಜೆಟ್​​ 2020

🎬 Watch Now: Feature Video

thumbnail

By

Published : Mar 4, 2020, 7:20 PM IST

ಈ ಬಾರಿಯ ಬಜೆಟ್​​​ನಲ್ಲಿ ಹಾಸನ ಜನತೆ ಕೃಷಿಗೆ ಬೆಂಬಲ ಬೆಲೆ ನಿಗದಿ, ರೈತರ ಸಾಲಮನ್ನಾ, ರಸ್ತೆಗಳ ಅಭಿವೃದ್ಧಿ, ಆನೆಗಳ ಹಾವಳಿ ನಿಯಂತ್ರಣಕ್ಕೆ ಯೋಜನೆ ಸೇರಿದಂತೆ ಸಾಕಷ್ಟು ನಿರೀಕ್ಷೆಗಳನ್ನು ಇಟ್ಟುಕೊಂಡಿದ್ದಾರೆ. ಜನರು ಬಜೆಟ್​​ ಮೇಲಿನ ತಮ್ಮ ನಿರೀಕ್ಷೆಗಳನ್ನು ಈಟಿವಿ ಭಾರತ್​​ನೊಂದಿಗೆ ಹಂಚಿಕೊಂಡಿದ್ದಾರೆ.

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.