ಬೆಳೆಯುವ ಸಿರಿ ಮೊಳಕೆಯಲ್ಲಿ: ತೊದಲುವ ಪ್ರಾಯದಲ್ಲಿ ಹರಿಕಥೆ ಹೇಳುವ ಉಡುಪಿ ಶಾಸಕರ ಮಗ - ಉಡುಪಿ ಶಾಸಕ ರಘುಪತಿ ಭಟ್ಟ

🎬 Watch Now: Feature Video

thumbnail

By

Published : Sep 4, 2019, 11:49 AM IST

Updated : Sep 4, 2019, 3:14 PM IST

ಉಡುಪಿ: ರಾಜಕಾರಣಿಗಳ ಮಕ್ಕಳು ಓದು, ರಾಜಕೀಯ, ಸಿನಿಮಾ ಎಂದೆಲ್ಲಾ ವಿವಿಧ ರಂಗಗಳಲ್ಲಿ ಮಕ್ಕಳಿಗೆ ತರಬೇತಿ ಕೊಡಿಸುತ್ತಿದ್ದರೆ, ಉಡುಪಿ ಶಾಸಕ ರಘುಪತಿ ಭಟ್ಟರು ಮಾತ್ರ ತಮ್ಮ ಪೌರಾಣಿಕ ಸಂಸ್ಕಾರಕ್ಕೆ ಪ್ರೋತ್ಸಾಹ ನೀಡಿದ್ದಾರೆ. ಕೇವಲ ನಾಲ್ಕು ವರ್ಷ ವಯಸ್ಸಿನಲ್ಲೇ ಈ ಪೋರ ಹರಿಕಥೆ ಮಾಡಿದ್ದಾನೆ. ತೊದಲುವ ಪ್ರಾಯದಲ್ಲಿ ಹರಿಕಥೆ ಹೇಳುವ ಬಾಲಕನ ಹೆಸರು ರೇಯಾಂಶ. ಕಳೆದೊಂದು ತಿಂಗಳಿಂದ ಕೃಷ್ಣಮಠದಲ್ಲಿ ಹರಿಕಥಾ ಮಾಸಾಚರಣೆ ನಡೆಯುತ್ತಿದ್ದು, ಈ ಪುಟಾಣಿ ನೆರೆದಿದ್ದ ಜನರನ್ನು, ತನ್ನ ಪೋಷಕರನ್ನು ಹಾಡುತ್ತಾ, ಕತೆ ಹೇಳುತ್ತಾ ರಂಜಿಸಿದ್ದಾನೆ.
Last Updated : Sep 4, 2019, 3:14 PM IST

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.