ಹಸಿದವರಿಗೆ ಆಹಾರ... ಬಳ್ಳಾರಿ ಹನುಮಾನ್​ ಪೆಟ್ರೋಲ್​ ಬಂಕ್​​ ಕಾರ್ಯಕ್ಕೆ ಜನರ ಮೆಚ್ಚುಗೆ

By

Published : Apr 28, 2020, 11:07 AM IST

thumbnail
ಬಳ್ಳಾರಿ: ಇದ್ದಾಗ ಹಂಚಿಕೊಂಡು ತಿನ್ನುವುದು ಮಾನವೀಯತೆ. ಕೈಲಾದಷ್ಟು ಕಷ್ಟದಲ್ಲಿರುವವರಿಗೆ ನೀಡು ಎನ್ನುವಂತೆ ಲಾಕ್​ಡೌನ್​ನಿಂದಾಗಿ ಆಹಾರ ಸಿಗದೆ ಪರದಾಡುತ್ತಿರುವವರಿಗೆ ನಗರದ ಹನುಮಾನ್​ ಪೆಟ್ರೋಲ್​ ಬಂಕ್​ ಮಾಲೀಕ ಸರೋಜ್​ಕುಮಾರ್​ ಅವರು ಉಚಿತವಾಗಿ ಊಟ ವಿತರಿಸುವ ಮೂಲಕ ಹಸಿದವರ ಹೊಟ್ಟೆ ತುಂಬಿಸುತ್ತಿದ್ದಾರೆ. ಪ್ರತಿನಿತ್ಯ ಮಧ್ಯಾಹ್ನ ಮತ್ತು ಸಂಜೆ 150 ರಿಂದ 200 ಫುಡ್​ ಪ್ಯಾಕೇಟ್​ ನೀಡುವ ಮೂಲಕ ಸಹಾಯ ಹಸ್ತ ಚಾಚಿದ್ದಾರೆ.

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.