ಅಕಾಲಿಕ ಮಳೆ : ಆತಂಕದಲ್ಲಿ ರೈತರು - Doddaballapur Rain news

🎬 Watch Now: Feature Video

thumbnail

By

Published : Nov 20, 2019, 7:16 PM IST

ತಾಲೂಕಿನ ಸುತ್ತಮುತ್ತ ಸುರಿದ ಅಕಾಲಿಕ ಮಳೆಯಿಂದಾಗಿ ರೈತರು ಅತಂಕ ಪಡುವಂತಾಗಿದೆ. ರಾಗಿ ಬೆಳೆ ಕಟಾವು ಕಾರ್ಯ ಭರದಿಂದ ನಡೆಯುತ್ತಿದ್ದು. ಮಳೆ ಹೀಗೆಯೇ ಮುಂದುವರಿದರೆ ರಾಗಿ ಬೆಳೆ ಹೊಲದಲ್ಲಿಯೇ ಕೊಳೆಯಲಿದೆ ಎಂಬ ಆತಂಕ ರೈತರದ್ದಾಗಿದೆ.

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.