thumbnail

By

Published : Oct 17, 2019, 11:35 PM IST

ETV Bharat / Videos

ಕೇಳೋರಿಲ್ಲ ಪ್ರವಾಹ ಸಂತ್ರಸ್ತರ ಗೋಳು, ಸರ್ಕಾರದ ಭರವಸೆ ಹುಸಿ... ನೋಡಿ ಈ ವರದಿ!

ಉತ್ತರ ಕರ್ನಾಟಕದಲ್ಲಿ ಪ್ರವಾಹ ಬಂದ್ಹೋಗಿ ಎರಡು ತಿಂಗಳೇ ಕಳೆದಿವೆ. ನೆರೆಯಿಂದ ಅದೆಷ್ಟೋ ಜನರ ಬದುಕು ಬೀದಿಗೆ ಬಿದ್ದಿದೆ. ಆದರೆ, ಅಧಿಕಾರಿಗಳ ನಿರ್ಲಕ್ಷ್ಯದಿಂದ ಸಂತ್ರಸ್ತರ ಸಮಸ್ಯೆ ಮಾತ್ರ ಇನ್ನೂ ಬಗೆಹರಿದಿಲ್ಲ.ಈ ಕುರಿತು ಒಂದು ವರದಿ ಇಲ್ಲಿದೆ.

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.