ರಾಬರ್ಟ್​ ರಿಲೀಸ್​ : ತಿಪಟೂರಿನಲ್ಲಿ ದರ್ಶನ್ ಕಟೌಟ್​ಗೆ ಬಿಯರ್​ ಅಭಿಷೇಕ

By

Published : Mar 11, 2021, 4:00 PM IST

thumbnail
ತುಮಕೂರು : ರಾಬರ್ಟ್ ಚಿತ್ರ ಬಿಡುಗಡೆಯಾದ ಹಿನ್ನೆಲೆ ತಿಪಟೂರು ನಗರದ ತ್ರಿಮೂರ್ತಿ ಚಿತ್ರಮಂದಿರದ ಬಳಿ ನಟ ದರ್ಶನ್ ಕಟೌಟ್​ಗೆ ಅಭಿಮಾನಿಗಳು ಬಿಯರ್ ಅಭಿಷೇಕ ಮಾಡಿ, ಕುಣಿದು ಕುಪ್ಪಳಿಸಿದರು. ಚಿತ್ರ ಮಂದಿರ ಬಳಿ ಸೇರಿದ ನೂರಾರು ಅಭಿಮಾನಿಗಳು 10 ಕ್ಕೂ ಹೆಚ್ಚು ಬಾಟಲ್​ ಬಿಯರ್​ ಸುರಿದು ವಿಶೇಷವಾಗಿ ಅಭಿಮಾನ ತೋರ್ಪಡಿಸಿದರು.

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.