ಕುಸಿಯುತ್ತಿದೆ BRTS ಯೋಜನೆಯ ಮೇಲ್ಸೇತುವೆ ತಡೆಗೋಡೆ: ದುರಸ್ತಿಗೆ ಆಗ್ರಹ

By

Published : Oct 20, 2020, 1:52 PM IST

thumbnail
ಬಹುಕೋಟಿ ವೆಚ್ಚದ ಅವಳಿನಗರದ BRTS ಕಾಮಗಾರಿಯಲ್ಲಿ ನಿರ್ಮಿಸಲಾಗಿರುವ ಮೇಲ್ಸೇತುವೆಯ ತಡೆಗೋಡೆ ಮತ್ತೆ ಕುಸಿಯುವ ಹಂತ ತಲುಪಿದೆ. ನಿರಂತರ ಮಳೆಯಿಂದಾಗಿ ನವಲೂರು ಬಳಿಯ ಬ್ರಿಡ್ಜ್​​​ನ ಭಾಗ ಕುಸಿಯುವ ಹಂತದಲ್ಲಿದ್ದು, ಸ್ಥಳೀಯರಲ್ಲಿ ಹಾಗೂ ವಾಹನ ಸವಾರರಲ್ಲಿ ಭಯದ ವಾತಾವರಣ ನಿರ್ಮಾಣವಾಗಿದೆ. ಈ ಬ್ರಿಡ್ಜ್ ಕಾಮಗಾರಿ ಕಳಪೆ ಎಂದು ಈಗಾಗಲೇ ಶಾಸಕ ಅರವಿಂದ್ ಬೆಲ್ಲದ ಸಿಎಂಗೆ ಪತ್ರ ಬರೆದಿದ್ದು, ಆದಷ್ಟು ಬೇಗ ಈ ಮೇಲ್ಸೇತುವೆ ದುರಸ್ತಿಗೊಳಿಸಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.