ಆನೆ ಮರಿ ಹಿಡಿಯಲು ಹೋದ ಹುಲಿರಾಯ.. ಗಜಪಡೆಗೆ ಹೆದರಿ ಎಸ್ಕೇಪ್! - elephant attack on tiger at mysore
🎬 Watch Now: Feature Video
![ETV Thumbnail thumbnail](https://etvbharatimages.akamaized.net/etvbharat/prod-images/320-214-9662401-thumbnail-3x2-sanju.jpg)
ಆನೆ ಮರಿ ಮೇಲೆ ಮುಗಿ ಬೀಳಬೇಕು ಎಂದು ಹೊಂಚು ಹಾಕುತ್ತಿದ್ದ ಹುಲಿಗೆ ಗಜಪಡೆ ಸರಿಯಾಗಿ ಬುದ್ಧಿ ಕಲಿಸಿವೆ. ನಾಗರಹೊಳೆ ರಾಷ್ಟ್ರೀಯ ಉದ್ಯಾನವನದ ದಮ್ಮನಕಟ್ಟೆ ಸಫಾರಿ ಕೇಂದ್ರಕ್ಕೆ ಸಫಾರಿಗೆ ಹೋಗಿದ್ದ ಪ್ರವಾಸಿಗರಿಗೆ ಹುಲಿಯನ್ನು ಅಟ್ಟಾಡಿಸಿದ ದೃಶ್ಯ ನೋಡಿ ಪುಳಕಗೊಂಡಿದ್ದಾರೆ.