ಡ್ರಗ್ಸ್ ಜಾಲ: ಸಿಸಿಬಿ ಕಚೇರಿಯಲ್ಲಿ ಮೂವರ ವಿಚಾರಣೆ ಆರಂಭ - bangalore latest news
🎬 Watch Now: Feature Video
![ETV Thumbnail thumbnail](https://etvbharatimages.akamaized.net/etvbharat/prod-images/320-214-8856387-thumbnail-3x2-news.jpg)
ಬೆಂಗಳೂರು : ಸ್ಯಾಂಡಲ್ವುಡ್ ಡ್ರಗ್ಸ್ ಮಾಫಿಯಾ ಪ್ರಕರಣಕ್ಕೆ ಸಂಬಂಧಿಸಿದ ತನಿಖೆಯನ್ನು ಸಿಸಿಬಿ ತನಿಕಾಧಿಕಾರಿಗಳು ಚುರುಕುಗೊಳಿಸಿದ್ದಾರೆ. ನಟ ಸಂತೋಷ್ ಆರ್ಯನ ವಿಚಾರಣೆಯನ್ನು ಸಿಸಿಬಿ ಇನ್ಸ್ಪೆಕ್ಟರ್ ಪುನೀತ್ ನಡೆಸಲಿದ್ದಾರೆ. ಆರ್.ವಿ.ಯುವರಾಜ್ ವಿಚಾರಣೆಯನ್ನು ಇನ್ಸ್ಪೆಕ್ಟರ್ ಪ್ರಶಾಂತ್ ಹಾಗೂ ಅಕುಲ್ ಬಾಲಾಜಿ ವಿಚಾರಣೆಯನ್ನು ಅಂಜುಮಾಲಾ ನಾಯ್ಕ ನಡೆಸಲಿದ್ದಾರೆ. ಹಾಗೆಯೇ ಎಸಿಪಿ ಗೌತಮ್ ಕೂಡ ಮೂವರ ಬಳಿ ಕೆಲ ಪ್ರಶ್ನೆಗಳನ್ನು ಕೇಳಲಿದ್ದು, ವಿಚಾರಣೆ ಚುರುಕುಗೊಂಡಿದೆ.
Last Updated : Sep 19, 2020, 11:27 AM IST