ರೈತರ ಹಿತಕ್ಕಾಗಿ ಧಾತ್ರಿ ಹೋಮ ; ದೇವರಿಗೆ ವಿಶೇಷ ಪೂಜೆ - ಕೊಂಕಣೇಶ್ವರ ದೇವಸ್ಥಾನದಲ್ಲಿ ಧಾತ್ರಿ ಹೋಮ
🎬 Watch Now: Feature Video
![ETV Thumbnail thumbnail](https://etvbharatimages.akamaized.net/etvbharat/prod-images/320-214-4936452-thumbnail-3x2-dr.jpg)
ಕೆ.ಆರ್.ಪೇಟೆ ತಾಲ್ಲೂಕಿನ ಅಕ್ಕಿಹೆಬ್ಬಾಳು ಗ್ರಾಮದ ಕೊಂಕಣೇಶ್ವರ ದೇವಸ್ಥಾನದಲ್ಲಿ ಧಾತ್ರಿ ಹೋಮ ಮಾಡಲಾಯಿತು. ಹೋಮದ ಹಿನ್ನೆಲೆಯಲ್ಲಿ ಕೆ.ಆರ್.ಪೇಟೆ ಸೇರಿದಂತೆ ಜಿಲ್ಲೆಯ ವಿವಿಧ ಭಾಗಗಳಿಂದ ಭಕ್ತರು ದೇವಸ್ಥಾನಕ್ಕೆ ಆಗಮಿಸಿ ವಿಶೇಷ ಪೂಜೆ ಸಲ್ಲಿಸಿದರು. ಹೋಮದ ಹಿನ್ನೆಲೆಯಲ್ಲಿ ಲಕ್ಷ್ಮಿ ನಾರಾಯಣಸ್ವಾಮಿ, ಕೊಂಕಣೇಶ್ವರನಿಗೆ ವಿಶೇಷ ಅಲಂಕಾರ ಮಾಡಲಾಗಿತ್ತು.