13 ಊರುಗಳ ಜನರಿಂದ ಮೂರು ದಿನ ನಡೆಯುವ ವಿಶೇಷ ಜಾತ್ರಾ ಮಹೋತ್ಸವ - undefined

🎬 Watch Now: Feature Video

thumbnail

By

Published : Apr 26, 2019, 9:08 PM IST

ಇದು ಸತತ ಮೂರು ದಿನ 13 ಗ್ರಾಮಗಳ ಜನರು ಒಂದಾಗಿ ಆಚರಿಸುವ ಜಾತ್ರಾ ಮಹೋತ್ಸವ. ಇಲ್ಲಿ ಜನರು ಅಗ್ನಿ ಕುಂಡದಲ್ಲಿ ದೀಪಗಳನ್ನು ತಲೆಯ ಮೇಲೆ ಹೊತ್ತುಕೊಂಡು ನಡೆದುಕೊಂಡು ಹೋಗಿ ತಾಯಿ ಗಂಗಮ್ಮ ದೇವಿಗೆ ಹರಕೆ ಅರ್ಪಿಸುತ್ತಾರೆ. ಈ ವಿಶೇಷ ಸಂಪ್ರದಾಯ ನೆರವೇರಿಸಿದರೆ ಎಲ್ಲ ಪಾಪಗಳು ಕಳೆಯುತ್ತವೆ ಎಂಬ ನಂಬಿಕೆಯಿದೆ. ಇದು ಬೆಂಗಳೂರು ಗ್ರಾಮಾಂತರ ಜಿಲ್ಲೆ, ದೇವನಹಳ್ಳಿ ತಾಲೂಕಿನ ಟಿಪ್ಪು ಕೋಟೆ ಎಷ್ಟು ಪ್ರಸಿದ್ಧಿ ಮತ್ತು ಇತಿಹಾಸ ಹೊಂದಿದೆಯೋ ಹಾಗೆಯೇ ನಲ್ಲೂರು ಕೋಟೆಯ ಶ್ರೀ ಗಂಗಮ್ಮ ದೇವಿ ಜಾತ್ರೆ ಕೂಡಾ ಪ್ರಸಿದ್ಧಿ.

For All Latest Updates

TAGGED:

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.